VIDWAN Y H VENKATESH BHAT

Mobile: +91 9448720877

Landline: 0821 2560877

"VISHNUMAAYA", #L-69, KHB Colony, IV Stage, Kuvempunagar, Mysore, Karnataka - 570 023

  • Home
  • About Us
  • Services
  • Gallery
  • Appointment
  • Select Language
    • English Version
    • ಕನ್ನಡ ಆವೃತ್ತಿ

Our Services

ಫಲ ವಿಮರ್ಶೆ ( ಫಲ ವಿಭಾಗ) & ಪ್ರಶ್ನೆ ವಿಭಾಗ

ಜಾತಕ ರಚನೆ & ಚಿಂತನೆ:

ರಾಶಿ ಪ್ರಶ್ನೆ:

ತಾಂಬೂಲ ಪ್ರಶ್ನೆ & ಅಷ್ಟ ಮಂಗಲ ಪ್ರಶ್ನೆ:

ಗೃಹ ನಿರ್ಮಾಣ-ವಾಸ್ತು ಸಲಹೆಗಳು:

ಜಾತಕ ರಚನೆ & ಚಿಂತನೆ:

ಜಾತಕ ರಚನೆ: ಜಾತಕ ಫಲ ವಿಮರ್ಶೆಗೆ ಸ್ಪಷ್ಟವಾದ ಜನ್ಮ ಸಮಯ-ಜನ್ಮ ದಿನಾಂಕ-ಜನ್ಮ ಸ್ಥಳಗಳೇ ತಳಹದಿಯಾಗಿರುವುದು. ಇವುಗಳ ಆಧಾರದಲ್ಲ್ಲಿ ಸ್ಪಷ್ಟ ಜಾತಕಗಳನ್ನು ಮಾಡಿಕೊಡಲಾಗುವುದು.

ಜಾತಕ ಚಿಂತನೆ: ಜಾತಕ ಮುಖಾಂತರ ತುಂಬಾ ಸ್ಪುಟವಾದ ಫಲ ನಿರೂಪಣೆಗಳನ್ನು ಮಾಡಲಾಗುವುದು.



ಜನ್ಮಾಂತರಕೃತಂ ಪಾಪಂ ವ್ಯಾಧಿರೂಪೇಣ ಜಾಯತೇ| ತಚ್ಛಾಂತಿರೌಷಧೈರ್ದಾನೈರ್ಜಪ-ಹೋಮಾರ್ಚನಾದಿಭಿಃ||

ಅಂದರೆ ಜನ್ಮಾಂತರಗಳಲ್ಲಿ ಮಾಡಲ್ಪಟ್ಟ ಪಾಪಕರ್ಮಗಳ ಫಲವು ಈ ಜನ್ಮದಲ್ಲಿ ರೋಗ-ಕಷ್ಟ ನಷ್ಟ- ಸಮಸ್ಯೆಗಳ ರೂಪದಲ್ಲಿ ಬಾಧಿಸುವುದು. ಇಂತಹುಗಳ ಪರಿಹಾರವು ಔಷಧದಿಂದಲೂ-ಧರ್ಮಕರ್ಮ(ದಾನ-ದೇವಪೂಜಾ- ಹೋಮಾದಿ)ಗಳಿಂದಲೂ ಉಂಟಾಗುವುದು.



ಆದ್ದರಿಂದ ಈ ಕೆಳಗಿನ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡಲಾಗುವುದು.

  • ಗೃಹ ಪ್ರವೇಶ: ನೂತನ ಗೃಹ ನಿರ್ಮಾಣವಾದ ಸಂದರ್ಭದಲ್ಲಿಅಥವಾ ಬೇಕಾದಾಗ ವಾಸ್ತು ಹೋಮಾದಿಗಳನ್ನು ನಡೆಯಿಸಿಕೊಡಲಾಗುವುದು.
  • ಗಣಪತಿ ಹೋಮ: ವಿಘ್ನ ನಿವಾರಣೆ- ಕಾರ್ಯಸಿದ್ಧಿ ಇತರ ಫಲಾಪೇಕ್ಷೆಗಾಗಿ.
  • ದುರ್ಗಾಹೋಮ-ದುರ್ಗಾ ದೀಪ ನಮಸ್ಕಾರ ಪೂಜೆ : ಆಪನ್ನಿವೃತ್ತಿ-ಧನಧಾನ್ಯ ವೃದ್ಧಿ.
  • ನವಗ್ರಹ ಶಾಂತಿ: ಗ್ರಹದೋಷ ಪರಿಹಾರವಾಗಿ.
  • ಮೃತ್ಯುಂಜಯಹೋಮ: ರೋಗಶಾಂತಿ.
  • ಧನ್ವಂತರೀ ಹೋಮ: ಆರೋಗ್ಯಪ್ರಾಪ್ತಿ.
  • ಬಾಲಾ ಸರಸ್ವತೀಹೋಮ: ವಿದ್ಯಾಭಿವೃದ್ಧಿ
  • ಸಪ್ತಶತೀ ಪಾರಾಯಣ-ಚಂಡಿಕಾ ಹೋಮ: ಆಪನ್ನಿವೃತ್ತಿ.



ಇಷ್ಟಲ್ಲದೇ ಎಲ್ಲಾ ರೀತಿಯ ಹೋಮ-ಶಾಂತಿ ಕರ್ಮಗಳನ್ನು ಮತ್ತು ದೇವ ಪ್ರತಿಷ್ಠಾದಿಗಳನ್ನು ನಡೆಯಿಸಿಕೊಡುವುದಲ್ಲದೇ ಸಂಸ್ಕಾರ ಕರ್ಮಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.

ರಾಶಿ ಪ್ರಶ್ನೆ:

ಜಾತಕವಿಲ್ಲದವರಿಗೆ (ಜನ್ಮ ಸಮಯ-ದಿನಾಂಕ- ಸ್ಥಳ ತಿಳಿಯದವರಿಗೆ) ಕೇರಳೀಯ ಪದ್ಧತಿಯಲ್ಲಿ ಪ್ರಶ್ನೆ ಇಟ್ಟು ( ಕವಡೆಗಳ ಮುಖಾಂತರ) ಫಲ ನಿರೂಪಣೆ ಮತ್ತು ಪರಿಹಾರಗಳನ್ನು ಸೂಚಿಸಲಾಗುವುದು.



ಜನ್ಮಾಂತರಕೃತಂ ಪಾಪಂ ವ್ಯಾಧಿರೂಪೇಣ ಜಾಯತೇ| ತಚ್ಛಾಂತಿರೌಷಧೈರ್ದಾನೈರ್ಜಪ-ಹೋಮಾರ್ಚನಾದಿಭಿಃ||

ಅಂದರೆ ಜನ್ಮಾಂತರಗಳಲ್ಲಿ ಮಾಡಲ್ಪಟ್ಟ ಪಾಪಕರ್ಮಗಳ ಫಲವು ಈ ಜನ್ಮದಲ್ಲಿ ರೋಗ-ಕಷ್ಟ ನಷ್ಟ- ಸಮಸ್ಯೆಗಳ ರೂಪದಲ್ಲಿ ಬಾಧಿಸುವುದು. ಇಂತಹುಗಳ ಪರಿಹಾರವು ಔಷಧದಿಂದಲೂ-ಧರ್ಮಕರ್ಮ(ದಾನ-ದೇವಪೂಜಾ- ಹೋಮಾದಿ)ಗಳಿಂದಲೂ ಉಂಟಾಗುವುದು.



ಆದ್ದರಿಂದ ಈ ಕೆಳಗಿನ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡಲಾಗುವುದು.

  • ಗೃಹ ಪ್ರವೇಶ: ನೂತನ ಗೃಹ ನಿರ್ಮಾಣವಾದ ಸಂದರ್ಭದಲ್ಲಿಅಥವಾ ಬೇಕಾದಾಗ ವಾಸ್ತು ಹೋಮಾದಿಗಳನ್ನು ನಡೆಯಿಸಿಕೊಡಲಾಗುವುದು.
  • ಗಣಪತಿ ಹೋಮ: ವಿಘ್ನ ನಿವಾರಣೆ- ಕಾರ್ಯಸಿದ್ಧಿ ಇತರ ಫಲಾಪೇಕ್ಷೆಗಾಗಿ.
  • ದುರ್ಗಾಹೋಮ-ದುರ್ಗಾ ದೀಪ ನಮಸ್ಕಾರ ಪೂಜೆ : ಆಪನ್ನಿವೃತ್ತಿ-ಧನಧಾನ್ಯ ವೃದ್ಧಿ.
  • ನವಗ್ರಹ ಶಾಂತಿ: ಗ್ರಹದೋಷ ಪರಿಹಾರವಾಗಿ.
  • ಮೃತ್ಯುಂಜಯಹೋಮ: ರೋಗಶಾಂತಿ.
  • ಧನ್ವಂತರೀ ಹೋಮ: ಆರೋಗ್ಯಪ್ರಾಪ್ತಿ.
  • ಬಾಲಾ ಸರಸ್ವತೀಹೋಮ: ವಿದ್ಯಾಭಿವೃದ್ಧಿ
  • ಸಪ್ತಶತೀ ಪಾರಾಯಣ-ಚಂಡಿಕಾ ಹೋಮ: ಆಪನ್ನಿವೃತ್ತಿ.



ಇಷ್ಟಲ್ಲದೇ ಎಲ್ಲಾ ರೀತಿಯ ಹೋಮ-ಶಾಂತಿ ಕರ್ಮಗಳನ್ನು ಮತ್ತು ದೇವ ಪ್ರತಿಷ್ಠಾದಿಗಳನ್ನು ನಡೆಯಿಸಿಕೊಡುವುದಲ್ಲದೇ ಸಂಸ್ಕಾರ ಕರ್ಮಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.

ತಾಂಬೂಲ ಪ್ರಶ್ನೆ & ಅಷ್ಟ ಮಂಗಲ ಪ್ರಶ್ನೆ:

ಕುಟುಂಬ ಪರವಾದ ಅಥವಾ ದೇವಾಲಯಾದಿ ವಿಶೇಷ ಚಿಂತನಾ ಸಂದರ್ಭದಲ್ಲಿ (ಅತಿ ವಿಶಿಷ್ಟ ಸಂದರ್ಭದಲ್ಲಿ ವೈಯಕ್ತಿಕವಾಗಿಯೂ)ಕೇರಳೀಯ ಪದ್ಧತಿ ಪ್ರಕಾರವಾಗಿ ‘ಪ್ರಶ್ನಮಾರ್ಗ’ ಗ್ರಂಥಾಧಾರವಾಗಿ ಈ ಪ್ರಶ್ನೆಗಳನ್ನಿಟ್ಟೂ ಪರಿಹಾರಗಳನ್ನು ಸೂಚಿಸಲಾಗುವುದು.



ಜನ್ಮಾಂತರಕೃತಂ ಪಾಪಂ ವ್ಯಾಧಿರೂಪೇಣ ಜಾಯತೇ| ತಚ್ಛಾಂತಿರೌಷಧೈರ್ದಾನೈರ್ಜಪ-ಹೋಮಾರ್ಚನಾದಿಭಿಃ||

ಅಂದರೆ ಜನ್ಮಾಂತರಗಳಲ್ಲಿ ಮಾಡಲ್ಪಟ್ಟ ಪಾಪಕರ್ಮಗಳ ಫಲವು ಈ ಜನ್ಮದಲ್ಲಿ ರೋಗ-ಕಷ್ಟ ನಷ್ಟ- ಸಮಸ್ಯೆಗಳ ರೂಪದಲ್ಲಿ ಬಾಧಿಸುವುದು. ಇಂತಹುಗಳ ಪರಿಹಾರವು ಔಷಧದಿಂದಲೂ-ಧರ್ಮಕರ್ಮ(ದಾನ-ದೇವಪೂಜಾ- ಹೋಮಾದಿ)ಗಳಿಂದಲೂ ಉಂಟಾಗುವುದು.



ಆದ್ದರಿಂದ ಈ ಕೆಳಗಿನ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡಲಾಗುವುದು.

  • ಗೃಹ ಪ್ರವೇಶ: ನೂತನ ಗೃಹ ನಿರ್ಮಾಣವಾದ ಸಂದರ್ಭದಲ್ಲಿಅಥವಾ ಬೇಕಾದಾಗ ವಾಸ್ತು ಹೋಮಾದಿಗಳನ್ನು ನಡೆಯಿಸಿಕೊಡಲಾಗುವುದು.
  • ಗಣಪತಿ ಹೋಮ: ವಿಘ್ನ ನಿವಾರಣೆ- ಕಾರ್ಯಸಿದ್ಧಿ ಇತರ ಫಲಾಪೇಕ್ಷೆಗಾಗಿ.
  • ದುರ್ಗಾಹೋಮ-ದುರ್ಗಾ ದೀಪ ನಮಸ್ಕಾರ ಪೂಜೆ : ಆಪನ್ನಿವೃತ್ತಿ-ಧನಧಾನ್ಯ ವೃದ್ಧಿ.
  • ನವಗ್ರಹ ಶಾಂತಿ: ಗ್ರಹದೋಷ ಪರಿಹಾರವಾಗಿ.
  • ಮೃತ್ಯುಂಜಯಹೋಮ: ರೋಗಶಾಂತಿ.
  • ಧನ್ವಂತರೀ ಹೋಮ: ಆರೋಗ್ಯಪ್ರಾಪ್ತಿ.
  • ಬಾಲಾ ಸರಸ್ವತೀಹೋಮ: ವಿದ್ಯಾಭಿವೃದ್ಧಿ
  • ಸಪ್ತಶತೀ ಪಾರಾಯಣ-ಚಂಡಿಕಾ ಹೋಮ: ಆಪನ್ನಿವೃತ್ತಿ.



ಇಷ್ಟಲ್ಲದೇ ಎಲ್ಲಾ ರೀತಿಯ ಹೋಮ-ಶಾಂತಿ ಕರ್ಮಗಳನ್ನು ಮತ್ತು ದೇವ ಪ್ರತಿಷ್ಠಾದಿಗಳನ್ನು ನಡೆಯಿಸಿಕೊಡುವುದಲ್ಲದೇ ಸಂಸ್ಕಾರ ಕರ್ಮಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.

ಗೃಹ ನಿರ್ಮಾಣ-ವಾಸ್ತು ಸಲಹೆಗಳು:

ಪ್ರಾಚೀನ ಪದ್ಧತಿ ಪ್ರಕಾರವಾಗಿ ಮನೆಗಳಿಗೆ ವಾಸ್ತು ಸಲಹೆಗಳನ್ನು ನೀಡಲಾಗುವುದು. ಅಲ್ಲದೇ ವಿವಾಹಕ್ಕೋಸ್ಕರ ಜಾತಕಗಳ ಹೊಂದಾಣಿಕೆ ಗೃಹ ನಿರ್ಮಾಣ ಸಮಯ, ವಿವಾಹ ಸಮಯ, ಮೂಹೂರ್ತಗಳು, ರತ್ನ ಸಲಹೆಗಳು ಮುಂತಾದ ಜಾತಕ ಮತ್ತು ಕೇರಳೀಯ ಪ್ರಶ್ನೆ ಪದ್ಧತಿಯ ಎಲ್ಲಾ ಫಲ ನಿರೂಪಣೆಗಳನ್ನು ಶಾಸ್ತ್ರಾಧಾರದೊಂದಿಗೆ ಮಾಡಲಾಗುವುದು.



ಜನ್ಮಾಂತರಕೃತಂ ಪಾಪಂ ವ್ಯಾಧಿರೂಪೇಣ ಜಾಯತೇ| ತಚ್ಛಾಂತಿರೌಷಧೈರ್ದಾನೈರ್ಜಪ-ಹೋಮಾರ್ಚನಾದಿಭಿಃ||

ಅಂದರೆ ಜನ್ಮಾಂತರಗಳಲ್ಲಿ ಮಾಡಲ್ಪಟ್ಟ ಪಾಪಕರ್ಮಗಳ ಫಲವು ಈ ಜನ್ಮದಲ್ಲಿ ರೋಗ-ಕಷ್ಟ ನಷ್ಟ- ಸಮಸ್ಯೆಗಳ ರೂಪದಲ್ಲಿ ಬಾಧಿಸುವುದು. ಇಂತಹುಗಳ ಪರಿಹಾರವು ಔಷಧದಿಂದಲೂ-ಧರ್ಮಕರ್ಮ(ದಾನ-ದೇವಪೂಜಾ- ಹೋಮಾದಿ)ಗಳಿಂದಲೂ ಉಂಟಾಗುವುದು.



ಆದ್ದರಿಂದ ಈ ಕೆಳಗಿನ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡಲಾಗುವುದು.

  • ಗೃಹ ಪ್ರವೇಶ: ನೂತನ ಗೃಹ ನಿರ್ಮಾಣವಾದ ಸಂದರ್ಭದಲ್ಲಿಅಥವಾ ಬೇಕಾದಾಗ ವಾಸ್ತು ಹೋಮಾದಿಗಳನ್ನು ನಡೆಯಿಸಿಕೊಡಲಾಗುವುದು.
  • ಗಣಪತಿ ಹೋಮ: ವಿಘ್ನ ನಿವಾರಣೆ- ಕಾರ್ಯಸಿದ್ಧಿ ಇತರ ಫಲಾಪೇಕ್ಷೆಗಾಗಿ.
  • ದುರ್ಗಾಹೋಮ-ದುರ್ಗಾ ದೀಪ ನಮಸ್ಕಾರ ಪೂಜೆ : ಆಪನ್ನಿವೃತ್ತಿ-ಧನಧಾನ್ಯ ವೃದ್ಧಿ.
  • ನವಗ್ರಹ ಶಾಂತಿ: ಗ್ರಹದೋಷ ಪರಿಹಾರವಾಗಿ.
  • ಮೃತ್ಯುಂಜಯಹೋಮ: ರೋಗಶಾಂತಿ.
  • ಧನ್ವಂತರೀ ಹೋಮ: ಆರೋಗ್ಯಪ್ರಾಪ್ತಿ.
  • ಬಾಲಾ ಸರಸ್ವತೀಹೋಮ: ವಿದ್ಯಾಭಿವೃದ್ಧಿ
  • ಸಪ್ತಶತೀ ಪಾರಾಯಣ-ಚಂಡಿಕಾ ಹೋಮ: ಆಪನ್ನಿವೃತ್ತಿ.



ಇಷ್ಟಲ್ಲದೇ ಎಲ್ಲಾ ರೀತಿಯ ಹೋಮ-ಶಾಂತಿ ಕರ್ಮಗಳನ್ನು ಮತ್ತು ದೇವ ಪ್ರತಿಷ್ಠಾದಿಗಳನ್ನು ನಡೆಯಿಸಿಕೊಡುವುದಲ್ಲದೇ ಸಂಸ್ಕಾರ ಕರ್ಮಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.

Need Help Contact Us

 Logo Name
Postal Address

"VISHNUMAAYA", # L-69, KHB Colony, IV Stage,
Kuvempunagar, Mysore - 570 023
Karnataka.

Phone : +91 9448720877

Landline : 0821-2560877

Email : venkateshbhatmysore@gmail.com

Need Help Contact Us

 Logo Name

"VISHNUMAAYA", # L-69, KHB Colony, IV Stage,
Kuvempunagar, Mysore - 570 023
Karnataka.

Phone : +91 9448720877

Landline : 0821-2560877

Email : venkateshbhatmysore@gmail.com

Enquiry Form


All the information mentioned is for guidance only.